ಜೂಡಿ ನ್ಯೂಸ್ :
ಹೊಸಪೇಟೆ: ಮರಿಯಮ್ಮನಹಳ್ಳಿ:ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷರಾಗಿ ಬಿ.ವಿಜಯಕುಮಾರ್ ಹಾಗೂ ಉಪಾದ್ಯಕ್ಷರಾಗಿ ಕಮ್ಯಾನಾಯ್ಕ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸರ್ವಸದಸ್ಯರು ಹಾಗು ವ್ಯವಸ್ಥಾಪಕರನ್ನೊಳಗೊಂಡ ಪೂರ್ಣ ಕೋರಂಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಗಳಿಗೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿಯಾಗಿದ್ದ ಬಿ.ಪರಶುರಾಮ ಘೋಷಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಈ.ಶೇಷಪ್ಪ,ಟಿ.ಅಜ್ಜಪ್ಪ,ಕೆ.ಶಿವಾನಂದ,ಎಂ.ಮಾಬುಸಾಬ್,ಈ.ಯರಿಸ್ವಾಮಿ,ಹೆಚ್.ರಮೇಶ್,ಚಿಕ್ಕೊಳ್ಳಿರಾಮಕೃಷ್ಣ,ಮಂಜುಳ,ಹೆಚ್.ಅನ್ನಪೂರ್ಣ,ಡಿ.ಲಾಲ್ಯಾನಾಯ್ಕ್,ವ್ಯವಸ್ಥಾಪಕ ಎಂ.ರಮೇಶ್,ಕಾರ್ಯನಿರ್ವಾಹ ಅಧಿಕಾರಿ ಬಸವರಾಜಯ್ಯ,ಸಹಾಯಕ ಚುನಾವಣಾಧಿಕಾರಿ ಗಣೇಶ್.
ಸ್ಥಳಿಯ ಮುಖಂಡರಾದ ಎಸ್.ಕೃಷ್ಣನಾಯ್ಕ್,ಗೋವಿಂದರಪರಶುರಾಮ,ಎನ್.ಸತ್ಯನಾರಾಯಣ,ಎನ್.ಎಸ್.ಬುಡೇನಸಾಬ್,ವೀರೇಶ್ವರಸ್ವಾಮಿ,ಮಾಜಿ.ಜಿ.ಪಂ.ಸದಸ್ಯಎಲ್.ಮಂಜುನಾಥ,ತಳವಾರಹುಲುಗಪ್ಪ,ಹುರುಕೊಳ್ಳಿಮಂಜುನಾಥ,ಕೊಟ್ಗಿ ಮಾರತೇಶ,ತಾಯಪ್ಪ ಸೇರಿದಂತೆ ಇತರರಿದ್ದರು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ