ಜೂಡಿ ನ್ಯೂಸ್ :
ಅಧ್ಯಕ್ಷರಾಗಿ ಸುರೇಶ ಯಳಕಪ್ಪನವರ, ಉಪಾಧ್ಯಕ್ಷೆಯಾಗಿ ಹನುಮಂತಮ್ಮ ಅವಿರೋಧ ಆಯ್ಕ
ಹಗರಿಬೊಮ್ಮನಹಳ್ಳಿ:ತಾಲೂಕಿನ ತಂಬ್ರಹಳ್ಳಿ ವಿವಿದೊದ್ದೇಶ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುರೇಶ ಯಳಕಪ್ಪನವರ, ಉಪಾಧ್ಯಕ್ಷೆಯಾಗಿ ತಳವಾರ ಹನುಮಂತಮ್ಮ ಪಕ್ಕೀರಪ್ಪ ಅವಿರೋಧವಾಗಿ ಆಯ್ಕೆಯಾದರು.
೧೨ಸದಸ್ಯರುಳ್ಳ ಸಂಘದಲ್ಲಿ ಚುನಾವಣೆ ಪ್ರಕ್ರಿಯೆಗೆ ಎಲ್ಲಾ ನಿರ್ದೇಶಕರು ಹಾಜರಾಗುವ ಮೂಲಕ ಬಹುಮತವನ್ನು ಸೂಚಿಸಿದರು. ಚುನಾವಣಾಧಿಕಾರಿಯಾಗಿ ಈಶ್ವರ್ನಾಯ್ಕ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ತಾ.ಪಂ.ಮಾಜಿ ಸದಸ್ಯರಾದ ಪಿ.ಕೊಟ್ರೇಶ, ಪಾಂಡುನಾಯ್ಕ, ಮುಖಂಡರಾದ ಬನ್ನಿಗೋಳ ಆನಂದರೆಡ್ಡಿ, ಪಟ್ಟಣಶೆಟ್ಟಿ ಸುರೇಶ, ಪತ್ರೇಶ್ ಹಿರೇಮಠ, ಗೌರಜ್ಜನವರ ಗಿರೀಶ್, ರೆಡ್ಡಿ ಮಂಜುನಾಥ ಪಾಟೀಲ್, ಕುರಿ ನಾಗರಾಜ್, ಯು.ಪರುಶುರಾಮ, ಪರ್ವತಪ್ಪ,
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ