ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ: ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ)ಸೇವಾಸಂಘದ ಹೊಸಪೇಟೆತಾಲೂಕು ಅಧ್ಯಕ್ಷರನ್ನಾಗಿ ಬಿ.ಎಂ.ಬಾಬುನಾಯ್ಕ್ ಹಾಗು ಉಪಾಧ್ಯಕ್ಷರನ್ನಾಗಿ ಚಂದ್ಯಾನಾಯ್ಕ್ ರವರನ್ನು,ವಿಜಯನಗರ ಜಿಲ್ಲಾಧ್ಯಕ್ಷರಾದ ಡಿ.ಲಾಲ್ಯಾನಾಯ್ಕ್ ರವರು ನೇಮಿಸಿ,ಆದೇಶಪತ್ರವನ್ನು ನೀಡಿ, ಕರ್ನಾಟಕ ಪ್ರದೇಶ ಬಂಜಾರ ಸೇವಾಸಂಘವನ್ನು ಸಂಘಟಿಸಿ,ಬಲಪಡಿಸಬೇಕು ಹಾಗು ಸಮುದಾಯದ ಬಲ ವರ್ಧನೆಯಲ್ಲಿ ತೊಡಗಬೇಕೆಂದು ತಿಳಿಸಿದರು.
ಈ ಸಂರ್ಭದಲ್ಲಿ ಜಿಲ್ಲಾಉಪಾಧ್ಯಕ್ಷ ರಾಮಾನಾಯ್ಕ್,ಉಪಾಧ್ಯಕ್ಷ ಗೋವಿಂದನಾಯ್ಕ್,ಕರ್ಯಾಧ್ಯಕ್ಷ ಹರ್ಯಾನಾಯ್ಕ್,ಜೆ.ಸ್ವಾಮಿನಾಯ್ಕ್,ಹೊನ್ನಾನಾಯ್ಕ್ ಸೇರಿದಂತೆ ಇತರರಿದ್ದರು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ವಿತರಿಸಿದ ಮುಖ್ಯೋಪಾಧ್ಯಾಯರಾದ ಕಾಂಚನ
ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನ