ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ: ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ)ಸೇವಾಸಂಘದ ಹೊಸಪೇಟೆತಾಲೂಕು ಅಧ್ಯಕ್ಷರನ್ನಾಗಿ ಬಿ.ಎಂ.ಬಾಬುನಾಯ್ಕ್ ಹಾಗು ಉಪಾಧ್ಯಕ್ಷರನ್ನಾಗಿ ಚಂದ್ಯಾನಾಯ್ಕ್ ರವರನ್ನು,ವಿಜಯನಗರ ಜಿಲ್ಲಾಧ್ಯಕ್ಷರಾದ ಡಿ.ಲಾಲ್ಯಾನಾಯ್ಕ್ ರವರು ನೇಮಿಸಿ,ಆದೇಶಪತ್ರವನ್ನು ನೀಡಿ, ಕರ್ನಾಟಕ ಪ್ರದೇಶ ಬಂಜಾರ ಸೇವಾಸಂಘವನ್ನು ಸಂಘಟಿಸಿ,ಬಲಪಡಿಸಬೇಕು ಹಾಗು ಸಮುದಾಯದ ಬಲ ವರ್ಧನೆಯಲ್ಲಿ ತೊಡಗಬೇಕೆಂದು ತಿಳಿಸಿದರು.
ಈ ಸಂರ್ಭದಲ್ಲಿ ಜಿಲ್ಲಾಉಪಾಧ್ಯಕ್ಷ ರಾಮಾನಾಯ್ಕ್,ಉಪಾಧ್ಯಕ್ಷ ಗೋವಿಂದನಾಯ್ಕ್,ಕರ್ಯಾಧ್ಯಕ್ಷ ಹರ್ಯಾನಾಯ್ಕ್,ಜೆ.ಸ್ವಾಮಿನಾಯ್ಕ್,ಹೊನ್ನಾನಾಯ್ಕ್ ಸೇರಿದಂತೆ ಇತರರಿದ್ದರು.

More Stories
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ
ಈ ಭಾಗದ ರೈತರಿಗೆ ಮಹಾಮೋಸ ಮಾಡಿದ ಕಾಂಗ್ರೆಸ್ : ಸಿವಿಸಿ
ಹಿಟ್ನಾಳ್ ಹೇಳಿಕೆ ಖಂಡನಾರ್ಹ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಆಕ್ರೋಶ