July 12, 2025

ಗ್ರಾಮ ದೇವತೆ ಜಾತ್ರಾ ನಿಮಿತ್ತ ಪೂರ್ವಭಾವಿ ಸಭೆ

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ: ಮಂಗಳವಾರ,ಬುಧವಾರ ನಡೆಯಲಿರುವ ಪಟ್ಟಣದ ಗ್ರಾಮದೇವತೆ,ರಾಂಪುರದುರ್ಗಾದೇವಿ ಜಾತ್ರೆಯ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಸಂಜೆ ಶಾಂತಿಸಭೆ ನಡೆಯಿತು.ಹ.ಬೊ.ಹಳ್ಳಿ ಸಿ.ಪಿ.ಐ.ವಿಕಾಸ್ ಲಮಾಣಿ ಜಾತ್ರೆಯ ಆಚರಣೆ ಕುರಿತು ತಿಳಿಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನಸಮಿತಿಯ ಬಿ.ಎಂ.ಎಸ್.ಪ್ರಕಾಶ,ಹುರುಕೊಳ್ಳಿ ಮಂಜುನಾಥ,ರಾಮಾಂಜನೇಯ,ಅರ್ಚಕ ಪೂಜಾರ ಬಸಪ್ಪ,ಸ್ಥಳಿಯಮುಖಂಡರಾದ ತಳವಾರ ದೊಡ್ಡರಾಮಣ್ಣ,ಗೋವಿಂದರಪರಶುರಾಮ,ಪ.ಪಂ.

ಮುಖ್ಯಾಧಿಕಾರಿಎಂ.ಖಾಜ,ಉಪತಹಶಿಲ್ದಾರಶ್ರೀಧರ,

ಮ.ಮ.ಳ್ಳಿತಾಂಡದವದೈವಸ್ಥರಾದಭೀಮನಾಯ್ಕ,ಶ್ರೀಕಾರ್ಬಾರಿ ಸಕ್ರನಾಯ್ಕ,ಶ್ರೀಡಾವೋ ಥಾವರನಾಯ್ಕ,ಶ್ರೀಬೇಟಿನಾಯಕ್ ಪರಶ್ಯನಾಯ್ಕ ಸೇರಿದಂತೆ ಇತರರಿದ್ದರು.