ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ: ಮಂಗಳವಾರ,ಬುಧವಾರ ನಡೆಯಲಿರುವ ಪಟ್ಟಣದ ಗ್ರಾಮದೇವತೆ,ರಾಂಪುರದುರ್ಗಾದೇವಿ ಜಾತ್ರೆಯ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಸಂಜೆ ಶಾಂತಿಸಭೆ ನಡೆಯಿತು.ಹ.ಬೊ.ಹಳ್ಳಿ ಸಿ.ಪಿ.ಐ.ವಿಕಾಸ್ ಲಮಾಣಿ ಜಾತ್ರೆಯ ಆಚರಣೆ ಕುರಿತು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನಸಮಿತಿಯ ಬಿ.ಎಂ.ಎಸ್.ಪ್ರಕಾಶ,ಹುರುಕೊಳ್ಳಿ ಮಂಜುನಾಥ,ರಾಮಾಂಜನೇಯ,ಅರ್ಚಕ ಪೂಜಾರ ಬಸಪ್ಪ,ಸ್ಥಳಿಯಮುಖಂಡರಾದ ತಳವಾರ ದೊಡ್ಡರಾಮಣ್ಣ,ಗೋವಿಂದರಪರಶುರಾಮ,ಪ.ಪಂ.
ಮುಖ್ಯಾಧಿಕಾರಿಎಂ.ಖಾಜ,ಉಪತಹಶಿಲ್ದಾರಶ್ರೀಧರ,
ಮ.ಮ.ಳ್ಳಿತಾಂಡದವದೈವಸ್ಥರಾದಭೀಮನಾಯ್ಕ,ಶ್ರೀಕಾರ್ಬಾರಿ ಸಕ್ರನಾಯ್ಕ,ಶ್ರೀಡಾವೋ ಥಾವರನಾಯ್ಕ,ಶ್ರೀಬೇಟಿನಾಯಕ್ ಪರಶ್ಯನಾಯ್ಕ ಸೇರಿದಂತೆ ಇತರರಿದ್ದರು.
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ವಿತರಿಸಿದ ಮುಖ್ಯೋಪಾಧ್ಯಾಯರಾದ ಕಾಂಚನ
ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನ