ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ: ಮಂಗಳವಾರ,ಬುಧವಾರ ನಡೆಯಲಿರುವ ಪಟ್ಟಣದ ಗ್ರಾಮದೇವತೆ,ರಾಂಪುರದುರ್ಗಾದೇವಿ ಜಾತ್ರೆಯ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಸಂಜೆ ಶಾಂತಿಸಭೆ ನಡೆಯಿತು.ಹ.ಬೊ.ಹಳ್ಳಿ ಸಿ.ಪಿ.ಐ.ವಿಕಾಸ್ ಲಮಾಣಿ ಜಾತ್ರೆಯ ಆಚರಣೆ ಕುರಿತು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನಸಮಿತಿಯ ಬಿ.ಎಂ.ಎಸ್.ಪ್ರಕಾಶ,ಹುರುಕೊಳ್ಳಿ ಮಂಜುನಾಥ,ರಾಮಾಂಜನೇಯ,ಅರ್ಚಕ ಪೂಜಾರ ಬಸಪ್ಪ,ಸ್ಥಳಿಯಮುಖಂಡರಾದ ತಳವಾರ ದೊಡ್ಡರಾಮಣ್ಣ,ಗೋವಿಂದರಪರಶುರಾಮ,ಪ.ಪಂ.
ಮುಖ್ಯಾಧಿಕಾರಿಎಂ.ಖಾಜ,ಉಪತಹಶಿಲ್ದಾರಶ್ರೀಧರ,
ಮ.ಮ.ಳ್ಳಿತಾಂಡದವದೈವಸ್ಥರಾದಭೀಮನಾಯ್ಕ,ಶ್ರೀಕಾರ್ಬಾರಿ ಸಕ್ರನಾಯ್ಕ,ಶ್ರೀಡಾವೋ ಥಾವರನಾಯ್ಕ,ಶ್ರೀಬೇಟಿನಾಯಕ್ ಪರಶ್ಯನಾಯ್ಕ ಸೇರಿದಂತೆ ಇತರರಿದ್ದರು.

More Stories
ಬೇಸಿಗೆ ಬಂತು ಆರೋಗ್ಯದ ಮೇಲೆ ಇರಲಿ ವಿಶೇಷ ಕಾಳಜಿ
ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಸಣಾಪುರ ಬಳಿ ನಡೆದ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ ಸಣ್ಣ ಘಟನೆ ಎಂದವರಿಗೆ ತಕ್ಕ ಉತ್ತರ: ಡಾ|| ಬಸವರಾಜ್ ಕ್ಯಾವಟರ್